Thursday, 15 September 2011

ಪತ್ರಿಕೋದ್ಯಮ ಅಂದರೆ...ಏನು ಒಂದಷ್ಟು ಅಭಿಪ್ರಾಯವನ್ನು ನಮ್ಮ ಫ್ರೆಂಡ್ "ಶರತ್ ಹೆಗ್ಡೆ " facebook ನಲ್ಲಿ ಇಟ್ಟಿದ್ದು ಹೀಗೆ

     ಪತ್ರಿಕೋದ್ಯಮ ಅಂದರೆ... 
ಪತ್ರಿಕೋದ್ಯಮವೆಂದರೆ ಹೀಗೆ
ಗಿಜಿಗುಡುವ  traficನಲ್ಲಿ
ಬೈಕ್ ಓಡಿಸಿದ ಹಾಗೆ
ಒಮ್ಮೆ ನೇರ ದಾರಿ
ಮತ್ತೊಮ್ಮೆ ಸಾಲು ವಾಹನ, ಅದ್ದ   ಬರುವ ಸೈಕಲ್ಲು
ಬಸ್ಸು ಕಾರು, ಲಾರಿ, ರಿಕ್ಷ, ಕಿವಿಗದಸಿಕ್ಕುವ ಹಾರನ್
ತಟ್ಟನೆ ಬೀಳುವ ಕೆಂಪು ಸಿಗ್ನಲ್.
ಹಾಗೆಯೆ
ಬೆಳಿಗ್ಗೆ ಉದ್ಘಾಟನೆ, ಬಳಿಕ ಪ್ರತಿಭಟನೆ ಧರಣಿ, ಪ್ರತಿಕೃತಿ ದಹನ
ಅವರು ಹಾಗೆಂದರು, ಇವರು ಹೀಗೆಂದರು ಒಟ್ಟಾರೆ ಪತ್ರಕರ್ತರ ತಲೆ ತಿಂದರು.
ಎಲ್ಲ ಬರೆದಾಗ ಸಂಪಾದಕರ ಸಿಗ್ನಲ್ ಬಂತು
ಟ್ರಾಫಿಕ್ನ ಕೆಂಪು ದೀಪದಂತೆ
ಪತ್ರಿಕೋದ್ಯಮವೆಂದರೆ ಹೀಗೆ
ಅಪ್ಪಟ ವೇಶ್ಯೆಯ  ಹಾಗೆ
ಎಲ್ಲರು ಬಳಸುತ್ತಾರೆ ತಮ್ಮ ಸುಖಕ್ಕೆ
ನಾಲಗೆ ತೆವಲಿಗೆ, ಪ್ರಚಾರದ ತೀಟೆಗೆ
ಬಳಿಕ ಎಸೆಯುತ್ತ್ತಾರೆ ಎಂಜಲೆಲೆಯಂತೆ ...

  ಹೇಗಿದೆ  ಹೇಳ್ತೀರಾ ಪ್ಲೀಸ್

ವ್ರತ್ತಿ ಯಲ್ಲಿ ವ್ರತ್ತಿ ಪರತೆ ಇರಲಿ

ವ್ರತ್ತಿ ಯಲ್ಲಿ ವ್ರತ್ತಿ ಪರತೆ ಇರಲಿ (ಸ೦)
ಆಫೀಸ್ ನಲ್ಲಿ ಎಸ್ಟೋ ಸಲ ಏನಾಗುತ್ತದೆ ಎಂದರೆ ಕೆಲಸ ಯಾರೋ ಮಾಡಿರುತ್ತಾರೆ ಅದರ ಕ್ರೆಡಿಟ್ ಬೇರೆಯವರ ಮಡಿಲಿಗೆ ಬೀಳುತ್ತದೆ .ಹಾಗೆ ಕ್ರೆಡಿಟ್  ಪಡೆದವರೂ ಸುಮ್ಮನೆ ಇರುತ್ತಾರೆ. ನೀವು ಹೀಗೆ ಮಾಡಲು ಹೋಗಬೇಡಿ .ಕೆಲಸದಲ್ಲಿ ಆಪ್ರಮಾಣಿಕತೆ ಇದ್ದರೆ, ಬಾಸ್ ಮತ್ತು ಸಹೋದ್ಯೋಗಿಗಳು ನಿಮ್ಮನ್ನು ಗೌರವಿಸಬಹುದು ..
ಇಂದಿನ ಉದ್ಗೋಗ ಜಗತ್ತು ,ಹೆಚ್ಚೆಚ್ಚು ಸರ್ದಾತ್ಮಕವಾಗುತ್ತಾ  ಹೊರಟಿದೆ. ಈ ಸರ್ದಾತ್ಮಕತೆಗೆ  ನಮ್ಮನ್ನು ನಾವು ಒಗ್ಗಿಸಿ ಕೊಂದಾಗಲೇ ಯಶಸ್ಸು ಹತ್ತಿರ ಸುಳಿಯಲು ಸಾಧ್ಯವಾಗುತ್ತದೆ..ಆ ಯಶಸ್ಸು ಗಳಿಸಲು ಏನು ಮಾಡಬೇಕು ? ಇಲ್ಲಿದೆ ಕೆಲವು ಟಿಪ್ಸ್
ಪ್ರೊಫೆಶನಲ್ ಆಗಿ
ಆಫೀಸ್ ನ  ವರ್ಕ್ ಲೋಡ್  ಬಗ್ಗೆ ನಿಮ್ಮ ಸಹಧ್ಯೋಗಿಗಳೊಂದಿಗೆ ಚರ್ಚಿಸಬೇಡಿ .ಅವರು ನಿಮ್ಮ ಸಹದ್ಯೋಗಿಗಳೇ ಹೊರತು ಸ್ನೇಹಿತರಲ್ಲ ಎನ್ನುದು ನೆನಪಿರಲಿ .ನೀವು ನಿಮ್ಮ ಸೂಪರ್ ವೈಸೆರ್ಸ್  ಅಥವಾ ಬಾಸ್ನ ಮುಂದೆ ಸಮಸ್ಸೆಯನ್ನು ಅರುಹಿ ಪರಿಹಾರವನ್ನು ಕೊಂಡುಕೊಳ್ಳಿ ನೀವ್ ಏನನ್ನೇ ಮಾಡಿದರೂ ಪ್ರೊಫೆಶನಲ್ ಆಗಿರಿ ..
ಬಾಸ್ ನ ಜೊತೆ ನೆರವಾಗಿ ಚರ್ಚಿಸಿ
ಆಫೀಸ್ ನಲ್ಲಿ  ಬಾಸ್ ಮುಖಾಂತರ ಟಾಸ್ಕ್ ಅಥವಾ ಪ್ರಾಜೆಕ್ಟ್ ನೀಡಲಾಗುತ್ತದೆ. ಆದರೆ ಅದನ್ನು ಹೇಗೆ ಮಾಡಬೇಕೆಂದು ಒಮ್ಮೊಮ್ಮೆ ತಿಳಿಯುದಿಲ್ಲ.ಈ ಕುರಿತಂತೆ ಸಹೋದ್ಯೋಗಿಗಳೊಂದಿಗೆ ಚರ್ಚೆ ಮದುದಕ್ಕಿಂತ ,ಬಾಸ್ ಜೊತೆಗೆ ನೇರವಾಗಿ ಮಾತನಾಡುದು ಒಳ್ಳೆಯದು .ಇದರಿಂದ ಸಂದೇಹ ದೂರವಾಗುತ್ತದೆ .ಜೊತೆಗೆ ಬಾಸ್ ಬೇಕಾಗುವ ರೀತಿಯಲ್ಲಿ ಕೆಲಸ ಮಾಡಬಹುದು.'ನಾನು ಹೋಗಿ ಕೇಳುದರಿಂದ ನನ್ನ ಬಗ್ಗೆ ತಪ್ಪು ಕಲ್ಪನೆ ಉಂಟಾಗುತ್ತದೆ ' ಎಂಬ ವಿಚಾರವನ್ನು ,ನಿಮ್ಮ ಮನಸ್ಸಿನಿಂದ ತೆಗೆದು ಹಾಕಿ .ನೀವು ಪ್ರಶ್ನೆ ಕೇಳುದು ಪ್ರಾಜೆಕ್ಟ್ ಬಗೆಗಿನ ನಿಮ್ಮ ಆಸಕ್ತಿ ಯನ್ನು ತೋರಿಸುತ್ತದೆ .
ನಿಮ್ಮ ಸಮಸ್ಸೆ ಮಕ್ಕಳಿಗೆ ಸಮನ್ದಿಸಿರ ಬಹದು .ಅಥವಾ ಕುಟುಂಬ ಕ್ಕೆ ಸಂಭಂದಿಸಿರಬಹುದು ಇದ್ಯುದೂ ನಿಮ್ಮ  ಕೆಲಸದ ಮೇಲೆ ಸವಾರಿ ಮಾಡದಂತೆ ನೋಡಿಕೊಳ್ಳಿ ..ನಿಮ್ಮ ಸಿನಿಯರಗೆ ನಿಮ್ಮ ಸಮಸ್ಯೆ ಯನ್ನು ಅಗತ್ಯವಾಗಿ ತಿಳಿಸಿ .ಏಕೆಂದರೆ ಅಗತ್ಯ ಬಿದ್ದಾಗ ಅವರು ನಿಮಗೆ ನೆರವು ನೀಡುವಂತಾಗಬೇಕು .'ನಾನು ಯಾ ಸಮಸ್ಯೆ ಇಂದ ಹೊರಬರಲು ಪರಯತ್ನಿಸುತ್ತೇನೆ.ಆಫೀಸ್ ಕೆಲಸದ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳುತ್ತೇನೆ 'ಎಂಬ ಭರವಸೆ ಯನ್ನು ನೀವು ಅವರಿಗೆ ನೀಡಬೇಕು .
 ಪರ್ಸನಲ್ -ಪ್ರೊಫೆಶನಲ್  ನಡುವೆ  ಅಂತರ ವಿರಲಿ.
ನಿಮ್ಮ ವಯಕ್ತಿಕ ಮತ್ತು ವ್ರತ್ತಿಪರ ಬದುಕಿನ ನಡುವೆ ಗಡಿರೇಖೆ ಎಳೆದುಕೊಂಡೆ ಮುನ್ನೆಡೆಯಿರಿ ..ಯಾರಿಗೂ ನಿಮ್ಮ ವಯಕ್ತಿಕ ಫೋನ್ ನಂಬರ್ ನ್ನು ಕೊಡಬೇಡಿ.ಅದೇ ರೀತಿ ನಿಮ್ಮ ಪರ್ಸನಲ್ ಇ-ಮೇಲ್ ಐಡಿ ಕೊದುದಕಿಂತ ,ನಿಮ್ಮ ಕಂಪೆನಿಯ ಇ -ಮೇಲ್ ಐಡಿ ಕೊಡುದೇ ಹೆಚ್ಚು ಸೂಕ್ತ .ಇದರಿಂದ ಕೆಲವು ತೆರನಾದ ಸಮಸ್ಯೆ ಗಳಿಂದ ನಿಮ್ಮನ್ನು ನೀವು ಮುಕ್ತ ರಗಿತ್ಟು ಕೊಳ್ಳ ಬಹುದು .
ಸಮಯಕ್ಕೆ ಬದ್ದರಾಗಿರಿ
ಹೊಸದಾಗಿ ಕೆಲಸಕ್ಕೆ ಸೇರಿದಾಗ  ಕೆಲಸದ ಬಗೆಗಿನೆ ಆಸಕ್ತಿ ನಿಮ್ಮನ್ನು ಕ್ರಿಯಾಶೀಲ ರನ್ನಾಗಿ ಮಾಡುತ್ತದೆ.ಅದರ ಜೊತೆಗೆ ಸಮಯಕ್ಕೆ ಸರಿಯಾಗಿ ಆಫೀಸ್ ಗೆ ತಲುಪೂದು ,ಕೊಟ್ಟ ಕೆಲಸವನ್ನುಸಕಾಲಕ್ಕೆ ಮಾಡಿಕೊಡುದು ಇವು ನಿಮ್ಮನ್ನು ಸಮಯಪಾಲಕನನ್ನಾಗಿ ಮಾಡುತ್ತದೆ ಬಹಳಷ್ಟು ಕಚೇರಿ ಗಳಲ್ಲಿ ಪ್ರೋಬೇಶನ್ ಅವಧಿ ಇರುತ್ತದೆ ..ಅದನ್ನು ಇದನ್ನು ತತ್ವ ಪರೀಕ್ಷೆ ಎಂದೇ ಭಾವಿಸಿ ಸಮಯ ಕ್ಕೆ ಬದ್ದರಾಗಿ ಕೆಲಸ ಮಾಡುದನ್ನು ಮೈಗೂಡಿಸಿ ಕೊಳ್ಳ ಬೇಕು…

Sunday, 11 September 2011

ಮನಸ್ಸಿನ ಪ್ರಶಂತತೆಗೆ ಒಂದಿಷ್ಟು, ಟಿಪ್ಸ್ ,(ಕೃಪೆ )

ಮನಸ್ಸೇ ನೀ ಖುಷ್
ಜೀವನದ್ದಲ್ಲಿ  ನಾವ್ ಯಶಸ್ಸನ್ನು ಸಾಧಿಸಬೇಕಾದರೆ ,ಅದರಲ್ಲಿ ನಮ್ಮ ಮನಸಿನ್ನದ್ದೆ ತುಂಬಾ ಮುಖ್ಯವಾದ ಪಾತ್ರ .ಮನಸ್ಸು  ಎನ್ನುದು ತುಂಬಾ ಶಕ್ತಿಯುತ ವಾದದ್ದು ..ಅದು ಸಂತೋಷ ವಾಗಿದ್ದರೆ ,ಯಾವುದೇ ಸಾಧನೆ ಬಹು ಸುಲಭ ..
ನಮ್ಮ ದೈನ0ದಿನ ಒತ್ತಡಗಳು ನಮ್ಮ ಮನಸ್ಸನ್ನು ಕುಗ್ಗಿಸದಂತೆ ನೋಡಿಕೊಳ್ಳ ಬೇಕು .ಜೇವನದಲ್ಲಿ ಪ್ರತಿಯೊಬ್ಬರಿಗೂ ಸಮಸ್ಸೆ ಇದ್ದೆ ಇರುತ್ತದೆ .ನಮ್ಮ ಮನಸ್ಸು ಸಂತೋಷ ವಿದ್ದರೆ ,ಪ್ರತಿ ಸಮಸ್ಯೆ ಇಂದಲೂ ,ನಾವು ಲಾಭವನ್ನೇ ನಿರೀಕ್ಷಿಸಬಹುದು .ಲಾಭಕ್ಕೆ ಅದನ್ನು ಬದಲಾಹಿಸಿಕೊಳ್ಳಬಹುದು .ಅದಕ್ಕಾಗಿ ಕೆಲವಂದು  ಟಿಪ್ಸ್ :
* ಬೆಳಿಗ್ಗೆ ಏಳುವ ಅಭ್ಯಾಸ ಮಾಡಿಕೊಂಡು ,ಮುಂಜಾನೆಯ ಸವಿಯನ್ನು ಸವಿಯುದು .....
* ಪ್ರತಿದಿನ ಏಳುವಾಗ ಜೋರಾಗಿ ಮೂರು ಸಾರಿ 'ನಾನು ಈ ದಿನ ಸಂತೋಷದಿಂದ ಇರುತ್ತೇನೆ ಯಾವ ಸಮಸ್ಯೆ ಬಂದರೂ               ದೈರ್ಯವಾಗಿ   ಎದುರಿಸಿ  ಗೆಲವು ಸಾಧಿಸುತ್ತೇನೆ  ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುದು.
* ದಿನವೂ  ಅರ್ಧ ಗಂಟೆ ವ್ಯಾಯಾಮ ಕ್ಕೆ ಮೀಸಲಿಡುದು..
* ಪ್ರತಿ ದಿನ ಹತ್ತು ನಿಮಿಷ ದೇವರ ಪ್ರಾರ್ಥನೆಗೆ   ಮೀಸಲಿಡುದು..
* ಪೌಷ್ಟಿಕ ಆಹಾರ ಸೇವನೆ ..
* ಅಲಂಕಾರಕ್ಕೆ ಹತ್ತು ನಿಮಿಷ
* ಹಸನ್ಮುಖಿಯಾಗಿರಿ  ನಗುವೆಂಬದು 'ನೈಸರ್ಗಿಕ ಒಡವೆ '
* ಕೋಪಬರುವ೦ಥ ಸನ್ನಿವೇಶದಲ್ಲಿ ಸಮಯೋಚಿತವಾಗಿವರ್ತನೆ  ಅಗತ್ಯ .
* ಮನಸ್ಸು ಪ್ರಶಾಂತವಗಿರಲಿ
* ಸಕಾರತ್ಮಕವಾದ ಯೋಚನೆ .
* ಆದಿನದ  ಕೆಲಸ ಆ ದಿನವೇ ಪೂರೈಸುದು ..
* ಯಾವುದೇ ಕೆಲಸವನ್ನು ಸಂತೋಷದಿಂದ ಮಾಡಿದರೆ ಫಲಿತಾಂಶ ಅದ್ಭುತವಾಗಿರುತ್ತದೆ ..
* ಪ್ರತಿದಿನ ತಮಗೆ ಇಷ್ಟವಾದ ಹಾಡನ್ನು ಕೇಳುತ್ತಿದ್ದರೆ, ಮನಸ್ಸು ಉಲ್ಲಸ್ಸಿತ ವಾಗಿರುತ್ತದೆ ..
* ಸನ್ನಿವೇಶ  ಎಂಥಹ ಪ್ರತಿಕೂಲವಾಗಿದ್ದರೂ ಆತ್ಮ ವಿಶ್ವಾಸ ಸದಾ ನಮ್ಮಲಿರಲಿ ..
ಚೇತನದ ಪ್ರತಿಕ್ಷಣವನ್ನು ಸಂತೋಷದಿಂದ  ಅನುಭವಿಸೋಣ .. ಏನಂತೀರಿ ?

ದುಬೈಯ ಗ್ಲೋಬಲ್ ವಿಲೇಜ್ !

ಯು.ಎ.ಇ(ಅರಬ್‌ ಸಂಯುಕ್ತ ಸಂಸ್ಥಾನ ) ಅಂದರೇ ಹೆಚ್ಚಿನವರಿಗೆ ತಿಳಿಯದು.ದುಬೈ ಅಂದರೆ ಥಟ್ಟನೆ ಇವತ್ತು ಹುಟ್ಟಿದ ಮಗುವಿಗೂ ಸಹಾ ಗೋತ್ತಿರುತ್ತದೆ, ತೈಲ ನಿಕ್ಷೇಪ,ಬಿಸಿಲಬೇಗೆ...